ಸತ್ಯ ವಾದ ನುಡಿಗಳು ( ಸಂಗ್ರಹ )
ದೈರ್ಯ
ಇರೋವರಿಗೆ .
ಸಂತೋಷಸಿಗುತ್ತೆ
,
ಚಿಂತೆಇರದವರಿಗೆ.
ಪ್ರೀತಿ
ಸಿಗುತ್ತೆ ,
ಹೃದಯವಂತರಿಗೆ
ಆದರೆ ಸ್ನೇಹ
.........
ಸ್ನೇಹ
ಸಿಗುತ್ತೆ ಪರಿಶುದ್ಧ ಮನಸ್ಸು
ಇರುವವರಿಗೆ ...
ಹಾಗೇ
ಸುಮ್ಮನೆ ಕಥೆಗಳಲ್ಲದ,ಕವನಗಳಲ್ಲದ
ಸಾಲುಗಳು.................


"ಪ್ರೀತಿಯೆ೦ಬ ಹುಚ್ಚು ಹೊಳೆಗೆ ಬಿದ್ದಾಗ"
"ಆಗಸದ ಸೂರ್ಯ ಕೆ೦ಪೇರಿ ಒಡಲ ಸೇರುವಾಗ"
"ಬಾನ ಹಕ್ಕಿಯು ತನ್ನ ಜೊತೆಗಾತಿಯ ಕೂಡಿಕೊ೦ಡಾಗ "
"ಕಾರಣವಿಲ್ಲದೆ ಮನಸು ಅವಳನ್ನು ಜ್ಞಾಪಿಸಿ ಕೊ೦ಡಾಗ"
"ಅವಳನ್ನು ನೋಡಿ ಹೃದಯ ಬಡಿತವು ಸ್ತಬ್ಧವಾದಾಗ "
"ತು೦ತುರು ಮಳೆಯಲ್ಲಿ ಕೊಡೆಯಿದ್ದು ಮೈ ನೆನೆದಾಗ"
"ಚಳಿಗಾಲದಲ್ಲಿ ಚಳಿ ತಾಳಲಾರದೇ ಮೈ ಬಿಸಿ ಎರಿದಾಗ"
"ಹಗಲು ನೆನಪಿಸಿಕೊ೦ಡ ಚೆಲುವೇ ರಾತ್ರಿ ಕನಸಲ್ಲಿ ಬ೦ದಾಗ"
"ಚ೦ದ್ರನ ಮುಖ ಅಮಾವಾಸ್ಯೆ ದಿನ ಕಪ್ಪಿಟ್ಟಾಗ"
"ಪ್ರತಿ ಉಸಿರಿಗೊಮ್ಮೆ ಅವಳನ್ನು ನೆನಪಿಸಿಕೊ೦ಡಾಗ"
""ಜೀವನ" ಎ೦ಬ ಮೂರು ಅಕ್ಷರದಲ್ಲಿ ಅವಳು ಬ೦ದು ಕೂಡಿಕೊ೦ಡಾಗ"
"ಜೀವಕ್ಕೆ ಜೀವ ಕೊಡುವೆ ಎ೦ದ ಗೆಳತಿ ಜೀವ ತೆಗೆದು,ಜೊತೆಗೆ ಜೀವನ ನಶ್ವರ ಮಾಡಿದಾಗ"
-ಮನಸಿಗೆ ಕಾಡಿದ ಪ್ರಶ್ನೆಯ೦ತಿರುವ ಸಾಲುಗಳು ಪ್ರಶ್ನೆಯ ಜೊತೆಗೆ ಉತ್ತರವಾದಾಗ.........
ಕಣ್ಣಿಗೆ
ತಂಪು
ನಗುವುದೇ ಸ್ವರ್ಗ ............
ಮುಗ್ದ ಪ್ರೀತಿ ಕೊಂದ ಪಾತಕಿಗೆ ನನ್ನ ನೆನಪುಗಳು ,,,,,,,,
ಶಾಶ್ವತ ನೋವು......
ನೋವು
– ನಲಿವುಗಳ
ಅಂತರ
ತಿಳಿಯುಯುತ್ತಿಲ್ಲ.
ಆಗ
ಜೊತೆ ನೀನಿದ್ದೆ
ಅನ್ನೋದೇ ಶಾಶ್ವತ
ನಲಿವು...
ಈಗ
ನೀನಿಲ್ಲ ಅನ್ನೋದೇ
ನಿರಂತರ
ನೋವು..............
ಸ್ಫೂರ್ತಿ ಸೆಲೆ .....
ನಮಗೇನು
ಸಿಗುತ್ತದೋ ಅದು ಸಮಾಧಾನ
ನೀಡುವುದಿಲ್ಲ.
ಹೀಗಿದ್ದರೂ
ಬದುಕಿನಲ್ಲಿ ಸಂತಸ,ಸಂತೃಪ್ತಿಯನ್ನು
ನಾವೇ ಕಂಡುಕೊಳ್ಳಬೇಕು.
ಅದನ್ನು
ಬೇರೆಯವರು ಕೊಡುವುದಿಲ್ಲ.
ಸ್ನೇಹ ,
ಕಾಣುವ ಕನಸೆಲ್ಲ ನನಸಾಗದು .........
ಸೌಂದರ್ಯ
ಅನ್ನೋದೇ ಹೆಣ್ಣಿಗೆ ಸ್ವಂತ,
ಕಣ್ಣು
ಇರುವುದೇ ನೋಡೋಕೆ ಅಂತ"
"ಆ
ನಿಮ್ಮ ಮುಗ್ದ ಮುಖದಲ್ಲಿ ಅರಳಿ
ನಿಂತ ಕಮಲದಂತೆ
ನಗು
ಎಂದೆಂದೂ ಹೀಗೆ ಇರಲಿ ಹೂ ಬಾಡದಂತೆ"