Friday 14 December 2012

 ಚೀನಾದ ಮಹಾಗೋಡೆ
 ಚೀನಾದ ಮಹಾ ದ್ವಾರ 




Friday 30 November 2012

ಲೈಫು ಇಷ್ಟೇನೆ : ನೀವೇನಂತೀರಿ?

ಇಂದಿನ ಆಧುನಿಕ ಬದುಕಿನಲ್ಲಿನ ವಿಚಿತ್ರ ಸಂಗತಿಗಳನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ನಮ್ಮ ಜೀವನದಲ್ಲಿ ವಿಚಿತ್ರ ಆದರೂ ಸತ್ಯವಾಗಿರುವ ಲೈಫು ಇಷ್ಟೇನೆ ಎಂಬಂತಹ ವಿಶೇಷಗಳಿವು. ಓದಿ, ನೀವೇನಂತೀರಿ?
. ನಮ್ಮಲ್ಲಿ ಎತ್ತರದ ಕಟ್ಟಡಗಳಿವೆ, ಆದರೆ ಸ್ಫೋಟಿಸುವ ಸ್ವಭಾವಗಳೂ ಇವೆ.
. ರಸ್ತೆಗಳು ವಿಶಾಲವಾಗಿವೆ, ಆದರೆ ದೃಷ್ಟಿಕೋನಗಳು ಸಂಕುಚಿತವಾಗಿವೆ.
. ನಾವು ಹೆಚ್ಚು ಖರೀದಿಸುತ್ತೇವೆ, ಆದರೆ ಕಡಿಮೆ ಉಪಯೋಗಿಸುತ್ತೇವೆ.
. ನಮ್ಮ ಮನೆಗಳು ದೊಡ್ಡದಾಗುತ್ತಿವೆ, ಆದರೆ ಕುಟುಂಬ ಚಿಕ್ಕದಾಗುತ್ತಿದೆ.
. ಅಸಾಮಾನ್ಯ ವಿದ್ಯಾರ್ಹತೆಗಳಿವೆ, ಆದರೆ ಸಾಮಾನ್ಯ ಜ್ಞಾನ ಕಡಿಮೆಯಾಗಿದೆ.
. ವಿಷಯ ಸಂಗ್ರಹ ಹೆಚ್ಚಾಗಿದೆ ಆದರೆ ವಿವೇಚನೆ ಕಡಿಮೆ ಆಗಿದೆ.
. ಪರಿಣಿತರು ಹೆಚ್ಚಿದ್ದಾರೆ, ಸಮಸ್ಯೆಗಳೂ ಹೆಚ್ಚಾಗಿವೆ.
. ಔಷಧಿಗಳು ಹೆಚ್ಚಾಗಿವೆ, ಆರೋಗ್ಯ ಕಡಿಮೆಯಾಗಿದೆ.
. ನಾವು ಹೆಚ್ಚು ಗಳಿಸುತ್ತೇವೆ, ಆದರೆ ಕಡಿಮೆ ನಗುತ್ತೇವೆ.
೧೦. ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ, ಬೆಳಿಗ್ಗೆ ತುಂಬ ಬಳಲಿಕೆಯಿಂದ ಏಳುತ್ತೇವೆ.
೧೧. ಕಡಿಮೆ ಓದುತ್ತೇವೆ, ತುಂಬ ಟಿವಿ ನೋಡುತ್ತೇವೆ, ಮತ್ತು ಅಪರೂಪಕ್ಕೆ ಪ್ರಾರ್ಥಿಸುತ್ತೇವೆ.
೧೨. ನಮ್ಮ ಆಸ್ತಿಪಾಸ್ತಿಯ ಬೆಲೆ ಏರಿದೆ, ಆದರೆ ನಮ್ಮ ಮೌಲ್ಯಗಳೇ ಇಳಿದಿವೆ.
೧೩. ತುಂಬ ಹೆಚ್ಚು ಮಾತನಾಡುತ್ತೇವೆ, ತುಂಬ ಕಡಿಮೆ ಪ್ರೀತಿಸುತ್ತೇವೆ, ತುಂಬ ಸುಳ್ಳು ಹೇಳುತ್ತೇವೆ.
೧೪. ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ, ಆದರೆ ನಮ್ಮ ಕಂಪೌಂಡ್ ದಾಟಿ ನೆರೆಯವರನ್ನು ಭೇಟಿಯಾಗಲು ಹೋಗಿಲ್ಲ.
೧೫. ನಾವು ಬಹಿರಂಗದಲ್ಲಿ ಗೆಲ್ಲುತ್ತಿದ್ದೇವೆ, ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ.
೧೬. ಗಾಳಿಯನ್ನು ಶುದ್ಧೀಕರಿಸಿದ್ದೇವೆ, ಆದರೆ ನಮ್ಮ ಆತ್ಮವನ್ನು ಮಲಿನಗೊಳಿಸಿದ್ದೇವೆ.
೧೭. ಅಣುವನ್ನೂ ಖಂಡತುಂಡ ಮಾಡಿದ್ದೇವೆ, ಆದರೆ ನಮ್ಮ ಅಹಂ ಅಖಂಡವಾಗಿ ಉಳಿದಿದೆ.
೧೮. ಬರವಣಿಗೆ ಹೆಚ್ಚಾಗಿದೆ, ಆದರೆ ಅರಿವು ಕಡಿಮೆಯಾಗಿದೆ.
೧೯. ಹೆಚ್ಚು ಯೋಜಿಸುತ್ತೇವೆ, ಆದರೆ ಕಡಿಮೆ ಸಾಧಿಸುತ್ತೇವೆ.
೨೦. ನಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ ಆದರೆ ನೈತಿಕತೆ ಕುಸಿದಿದೆ.
೨೧. ಇದು ವಿವಿಧ ಭಕ್ಷ್ಯಗಳ, ಆದರೆ ಕಡಿಮೆ ಜೀರ್ಣಶಕ್ತಿಯ ಕಾಲ.
೨೨. ಎತ್ತರದ ಆಕಾರ ಆದರೆ ಕುಬ್ಜ ವ್ಯಕ್ತಿತ್ವದ ಮನುಷ್ಯರ ಕಾಲ.
೨೩. ಒಳ್ಳೆ ಲಾಭ ಸಂಪಾದನೆ ಆದರೆ ಟೊಳ್ಳು ಸಂಬಂಧಗಳ ಕಾಲ.
೨೪. ವಿಶ್ವಶಾಂತಿಯ ಬಗ್ಗೆ ಮಾತನಾಡುತ್ತೇವೆ, ಆದರೆ ಮನೆಯವರೊಂದಿಗೆ ಕಾದುತ್ತೇವೆ.
-                                                                                                 
                                                                                                 ಸಿದ್ಧರಾಮ ಹಿರೇಮಠ.


Thursday 1 November 2012


£ÀªÀÄäAiÀÄ £ÁqÀÄ

£ÀªÀÄäAiÀÄ £ÁqÀÄ PÀ£ÀßqÀ £ÁqÀÄ
²æÃUÀAzsÀ¢ vÀÄA©zÀ ¹j £ÁqÀÄ
vÉAUÀÄ PÀAUÀÄ ¨É¼ÉAiÀÄĪÀ £ÁqÀÄ
¸ÀÄAzÀgÀ ¸ÀÄAzÀgÀ F PÀgÀÄ£ÁqÀÄ ||

²®àPÀ¯ÉAiÀÄ ¸ÉƧV£À £ÁqÀÄ
UÉÆüÀUÉƪÀÄäl¢ ªÉÄgÉ¢ºÀ £ÁqÀÄ
±ÀÈAUÉÃj ±ÁgÀzÉ £É®¹zÀ £ÁqÀÄ
±ÀæªÀt¨É¼ÀUÉÆüÀzÀ UÉƪÀÄäl£À £ÁqÀÄ ||

§ÈAzÁªÀ£ÀzÀ ¨ÉgÀV£À £ÁqÀÄ
vÀÄAUÉ PÁªÉÃj ºÀj¢ºÀ £ÁqÀÄ
eÉÆÃUÀzÀ UÀÄArAiÀÄ F £ÁqÀÄ
¸ÀÄAzÀgÀ ¸ÀȶÖAiÀÄ £ÀªÀÄäAiÀÄ £ÁqÀÄ ||

«ÃgÀ ±ÀÆgÀgÀÄ ªÉÄgÉ¢ºÀ £ÁqÀÄ
PÁAiÀÄPÀªÉà PÉʯÁ¸ÀªÉAzÀ §¸ÀªÀtÚ£À £ÁqÀÄ
¨sÀQÛ ¨sÁªÀªÀ vÀÄA©zÀ £ÁqÀÄ
 C£ÀߥÀÆuÉÃð±ÀéjAiÀÄ ºÉÆgÀ£ÁqÀÄ ||

«±Àé¢ ºÉ¸ÀgÀ£ÀÄ ¥ÀqÉ¢ºÀ £ÁqÀÄ
«eÁë£À vÀAvÀæeÁë£À¢ ¨É¼À¢ºÀ £ÁqÀÄ
¹j ¸ÀA¥ÀwÛ£À ¸ÀªÀÄÈzÀÞ £ÁqÀÄ
ZÀ®Ä«£À Uɮī£À £ÀªÀÄäAiÀÄ £ÁqÀÄ ||

                    

Saturday 27 October 2012

ವಿಶ್ವೇಶ್ವರ ಭಟ್ ರವರ ನುಡಿ ಮುತ್ತುಗಳು



ನೀವು ಸೈಟು, ಮನೆ ಕೊಡದಿರಬಹುದು. ಆದರೆ ಒಂದು ಪುಟ್ಟ ಕೈಗಡಿಯಾರ, ಪುಸ್ತಕ, ಪೆನ್ನು ಕೊಡದಿರುವಷ್ಟು ಯಾರೂ ಬಡವರಲ್ಲ. ಆಗಾಗ ಗಿಫ್ಟಗಳನ್ನು ಕೊಡುತ್ತೀರಿ.
* ನಿಮ್ಮ ಜೊತೆಗೆ ಸದಾ ಒಂದು ಪುಸ್ತಕವನ್ನಿಟ್ಟುಕೊಳ್ಳಿ. ಎಂದಿಗೂ ನೀವು ಏಕಾಂಗಿ ಎಂದೆನಿಸುವುದಿಲ್ಲ. ಬೋರು ನಿಮ್ಮ ಸನಿಹ ಸುಳಿಯುವುದಿಲ್ಲ.
* ನೀವು ಎಷ್ಟು ದಿನ ಬದುಕಿರುತ್ತೀರೋ, ಏನಾದರೂ ಹೊಸತನ್ನು ಕಲಿಯುತ್ತಿರಿ. ನೂರು ವರ್ಷ ಬಾಳಿದರೂ ಅದೆಷ್ಟು ಕಡಿಮೆ ವರ್ಷ ಬದುಕಿನೆಂದು ನಿಮಗನಿಸುತ್ತದೆ.
* ಸಾಧ್ಯವಾದರೆ ನಿಮ್ಮ ಚಪ್ಪಲಿ, ಬೂಟು ತೆಗೆದಿಟ್ಟು ಹಸಿರು ಹುಲ್ಲಿನ ಮೇಲೆ ನಡೆಯಿರಿ. ಸ್ವಲ್ಪ ದೂರ ನಡೆಯುತ್ತಿರುವಂತೆ ನಿಮಗೆ ಹಿತವೆನಿಸುತ್ತದೆ. ಈ ಪುಟ್ಟ ಹುಲ್ಲಿನ ಗಿಡಗಳನ್ನು ನಾನು ಸಾಯಿಸುತ್ತಿದ್ದೇನಲ್ಲ ಎಂದು ನಿಮಗೆ ಬೇಸರವಾಗುತ್ತದೆ. ಈ ಬೇಸರವೇ ನಿಜವಾದ ಕಾಳಜಿ.
* ಹೂಗಳು ಗಿಡದಲ್ಲಿದ್ದರೆ ಚೆಂದ. ಅವನ್ನು ಕೊಯ್ದ ಬಳಿಕ ಗಿಡದ ಸೌಂದರ್ಯ ಕುಗ್ಗುತ್ತದೆ. ಹೂವುಗಳು ಬಾಡುತ್ತವೆ. ಪ್ರಕೃತಿಯ ಸಣ್ಣ ಸಣ್ಣ ವಿಚಿತ್ರಗಳು ನಮ್ಮಲ್ಲಿ ಬೆರಗನ್ನುಂಟು ಮಾಡಬಲ್ಲವು.

Friday 12 October 2012


«zÉåAiÀÄ ¨É¼ÀPÀÄ ¨Á¯ÉUÉ
¨Á¯É ºÉÆÃUÀ §ÉÃqÀ ¤Ã PÀÆ°UÉ
¸ÉÃgÀ¢gÀÄ ¤Ã ¤£Àß CªÀé£À ¸Á°UÉ
¨ÉÃUÀ ºÉÆÃV ¸ÉÃgÀÄ ¤Ã ±Á¯ÉUÉ
PÀ°vÀÄ DUÀÄ ¤Ã K½UÉ ||

PÀÆ° PÉ®¸À ªÀiÁrzÀgÉ
DUÀĪÀ¢®è ¤Ã K½UÉ
«zÉåAiÀÄ PÀ°vÀgÉ
DUÀĪÀzÀÄ ªÀÄÄA¢£À ¨Á¼ÀÄ K½UÉ ||

¨Á¯É ¤£ÀUÉ ¹UÀĪÀzÀÄ
FUÀ GavÀ «zÉå
eÉÆvÉUÉ zÉÆgÉAiÀÄĪÀzÀÄ
¥ÀoÀå ¥ÀĸÀÛPÀ §mÉÖ ||

ºÉtÄÚ UÀAqÀÄ ¸ÀªÀiÁ£ÀgÀÄ
fêÀ£ÀzÀ J®è UÉÆýUÉ
¸ÀªÀiÁ£ÀvÉAiÀÄ£ÀÄ CjAiÀÄ®Ä
¨ÉÃUÀ ¨Á ¤Ã ±Á¯ÉUÉ ||

¸Àäj¸ÀÄ ¤Ã «ÃgÀ ªÀÄ»¼ÉAiÀÄgÀ
QgÀt ¨ÉÃr PÀ®à£Á ZÁªÁè
ªÀÄzÀgÀ xÉgɸÁ,
CªÀgÀAvÉ DUÀ®Ä §AzÀÄ ¸ÉÃgÀÄ ¤Ã ±Á¯ÉUÉ ||

Sunday 7 October 2012

ಎಸ್,ಎಲ್,ಎಲ್,ಸಿ ವಿದ್ಯಾಥಿ೯ಗಳ  ಉಪಯೋಗಕ್ಕಾಗಿ  .......... 
ಬ್ರೀಟಿಷ ಕಾಲದ ಭೂ ಕ೦ದಾಯ ವ್ಯವಸ್ಥೆ
ಭೂ ಕ೦ದಾಯ ವ್ಯವಸ್ಥೆ




ಜಮೀನ್ಧಾರಿ ಪದ್ಧತಿ OR ಖಾಯ೦ ಗುತ್ತಾ ಪಧ್ಧತಿ
ರೈತವಾರಿ ಪದ್ಧತಿ
ಮಹಲ್ವಾರಿ ಪದ್ಧತಿ
ಜಾರಿಗೆ ತ೦ದವರು
ಕಾನ೯ವಾಲಿಸ್




ಮನ್ರೋ






ಪ್ರದೇಶಗಳು
ಬ೦ಗಾಳ, ಬಿಹಾರ, ಓರಿಸ್ಸಾ ,ಉತ್ತರ ಪ್ರದೇಶ ,
ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತ,
ಪಶ್ಚಿಮ ಭಾರತ,ಮತ್ತು ಮಧ್ಯ ಭಾರತ
ಉಪಯೋಗ ಮತ್ತು ಅನಾನುಕೂಲ
*ಮೊಘಲರು ಭೂ ಕ೦ದಾಯ ಹರಾಜು ವ್ಯವಸ್ಥೆ ಜಾರಿಗೆ ತ೦ದರು * ವ೦ಶ ಪಾರ೦ಪರ್ಯವಾಯಿತು *ರೈತರಿ೦ದ ನಿದಾ೯ಕ್ಷಿಣ್ಯವಾಗಿ ಕ೦ದಾಯ ವಸೂಲಿ ಮಾಡಲಾಯಿತು.*ಜಮಿನ್ಧಾರರುವೈಭವ ಜೀವನ ನಡೆಸತೊಡಗಿದರು.
*ರೈತರನ್ನು ಧಾರಿದ್ರ್ಯಕ್ಕೆ  ತಳ್ಳಿತು .

*ಫಲವತ್ತೆಯ ಆಧಾರದ ಮೇಲೆ ಭೂ ಕ೦ದಾಯ ನಿಗದಿಯಾಯಿತು .
*ಕಾಲ ಕಾಲಕ್ಕೆ
 ಭೂಕ೦ದಾಯ ಬದಲಾವಣೆ ಆಗುತ್ತಿತ್ತು ,
* ಬರಗಾಲದಲ್ಲಿ 
 ಭೂಕ೦ದಾಯ ರದ್ದತಿ .
* ರೈತ ಭೂಮಿಯ ಒಡೆಯನಾದನು .


*ಮಹಲ್ ಎ೦ದರೆ ತಾಲ್ಲುಕ್ ಎ೦ದು ಅಥ೯
*ಉತ್ಪಾದನೆಯ ಆಧಾರದ ಮೇಲೆ ಕ೦ದಾಯ ನಿಗದಿ ಮಾಡಲಾಯಿತು.
* ಭೂಮಿಯು ರೈತರಲ್ಲಿ ಉಳಿಯಿತು .* ಕ೦ದಾಯ ಒಟ್ಟು ಉತ್ಪನ್ನದ 2/3 ರಷ್ಟು ಇತ್ತು .








Wednesday 3 October 2012

ಚುಟುಕುಗಳು 

ಜಾಗೃತ ಮತದಾರ                                                      

ನಮ್ಮ ಮತದಾರ 
ಬಹಳ ಜಾಗೃತ 
ಹೆ೦ಡ, ಹಣ ಬರದಿದ್ದರೆ, ಹಾಕುವದಿಲ್ಲ ಮತ ...


ವಾಸ್ತವ
ನಿಜವಾದ ಉನ್ನತ ಸ್ಥಾನ 
ನಗುವಿನ ತು೦ಬು ಜೀವನ...

ಮಾತು

ಬೇಕು ನಾಲಗೆಗೆ  ಮೈಲಿಗೆ
ಇಲ್ಲದಿದ್ದರೆ ಏರಿಸುವದು ಅದು  ಗಲ್ಲಿಗೆ .....

ಎಚ್ಚರಿಕೆ

ಹೇಡಿಯಾದರೆ
ನಾಡಿ ಮಿಡಿತ ನಿಲ್ಲಿಸುವೆ ಎ೦ಬರು 
ದೂಡಿ ಮುನ್ನುಗ್ಗಿದರೆ 
ಓಡಿ ಹೋಗಿ ಅವಿತು ಕೊಳ್ಳುವುರು .....


ಅಲ್ಪರು 

ಅ೦ದಿನವರು ಅನುಭವದಿ೦ದ
ಬಾಗಿ ಬಾಗಿ ಉದುರಿದರೆ
ಇ೦ದಿನವರು ರೋಗ ಭಾಧೆಯಿ೦ದ ಒದರಿ ಉದುರುತ್ತಾರೆ. 

Tuesday 2 October 2012

ಸರಕಾರಿ ಪ್ರೌಢ ಶಾಲೆಯ  ಪೋಟೋ ಅಲ್ಬ೦ ...... 


ಅಗಷ್ಟ 15 ರ ದ್ವಜ ವ೦ದನೆ  ಮಾಡುತ್ತಿರುವ ಶಾಲಾ ಮಕ್ಕಳು ಮತ್ತು  
                             ಶಿಕ್ಷಕಿಯರು  
  ಅಗಷ್ಟ 15 ರ ಸ್ವಾತ೦ತ್ರೋತ್ಸವ ಕಾಯ೯ಕ್ರಮದಲ್ಲಿ ಮಾತನಾಡತ್ತಿರುವ ಶ್ರೀ ಸಿ.ಎಸ್.ತಾಳಿಕೋಟಿಮಠ ರವರು ...
 ಶಾಲೆಗೆ ಭೆಟ್ಟಿ ಕೊಟ್ಟ ಅಧಿಕಾರಿಗಳನ್ನು ಸ್ವಾಗತ ಕೋರುತ್ತಿರುವ ಶಿಕ್ಷಕರು  
 ಶ್ರೀ ಗರುರಾಜ ಬುಲಿಬುಲೆ ಹಾಗೂ ಶ್ರೀ ಸಿ.ಎಸ್.ತಾಳಿಕೋಟಿಮಠ ರವರು ...
 ಕೆ೦ಗಾನೂರು ಗ್ರಾಮದಲ್ಲಿ ಪ್ರಭಾತ ಬೇರಿ ಮಾಡುತ್ತಿರು ವಿದ್ಯಾಥಿ೯ಗಳು 
 ದೈಹಿಕ ಶಿಕ್ಷಣದ ಶಿಕ್ಷಕರಿ೦ದ ಮಕ್ಕಳಿಗೆ ಆಟ 
 ಶಾಲಾ ಮಕ್ಕಳಿ೦ದ ಸ೦ಸ್ಕೃತಿಕ ಕಾಯ೯ಕ್ರಮ  
 ಶ್ರೀ ಬಿ.ಸಿ. ಪಾಟೀಲರಿಗೆ  ಪುಷ್ಪಾಪ೯ಣೆ 
ಗ್ರಾಮ ಪ೦ಚಾಯತ ಸದಸ್ಯರಿ೦ದ ಬಹುಮಾನ ವಿತರಣೆ

Wednesday 19 September 2012

ಕನ್ನಡ ಶಾಯಿರಿಗಳು 


  ಹುಡಗಿ ನೀ
 ನನ್ ಮನದಾಗ 
ಮನಿಮಾಡಿದಾಗಿ೦ದ 
ನಾ ಮೌನಿಯಾಗಿನಿ,
ನಿನ್ನ ನೆನಪನ್ಯಾಗ 
ಸೂರಗಿ ಒ೦ದ್
ನಮೂನಿಯಾಗಿನಿ.                              


ಗೆಳತಿ ಕಣ್ಣಾಗ 
ಮಾತಾಡಬೇಡಯಾಕ೦ದ್ರ ನೀ ಕಣ್ಣಿ೦ದ ಮಾತಾಡಿ - ಮಾತಾಡಿ 
ಸೊರಗಾತ್ತೆತಿ  ನನಬಾಡಿ.


ಪ್ರೀತ್ಯಾಗ ಸುಖನ ಇಲ್ಬಿಡು ಗೆಳೆಯಹಾದಿ ತು೦ಬ ಬರೀ ಮುಳ್ಳಾ ತು೦ಬ್ಯಾವು!
ಅವು ನಮ್ಮ೦ತವರಿಗಾಗೆ ಕಾದು ಕು೦ತಾವು.


ನಾ ಎಲ್ಲಿದ್ರು ಬ೦ದು  ಕೂಡಾಕಿನ
ಆದ್ರ ಹ್ಯಾ೦ಗ ಬರಲಿಹೇಳೋ ಗೇಳೆಯಾ...
ನಮ್ಮಪ್ಪ ನನ್ನ ಕೂಡಾಕ್ಯಾನ.


ಗೆಳತಿ,ನನಗ ನೀನು ಪರವಾಗಿಲ್ಲ.
ನಿನ್ನ ಪ್ರೀತಿ ಪರವಾಗಿಲ್ಲ,
ಆದ್ರ ನಿಮ್ಮಪ್ಪ ನನ್ನ ಪರ ವಾಗಿಲ್ಲ .


ಗೆಳತಿ ನಮ್ಮೂರ ತೇರಿಗೆ ನೀ ಬ೦ದು 
ಹೋದಾಗ ಉಳಿಲಿಲ್ಲ ನೆನಪಿನ್ಯಾಗ ತೇರು, 
ಇಳಿದಿತ್ತಾಗ  ನನ್ನೆದೆಯಾಳದಾಗ  ನೀ ನರಟ್ಟ ಪ್ರೀತಿಯ ಬೇರು .




 ಬೈಲಹೊ೦ಗಲ ತಾಲ್ಲೂಕ್ ಶಿಕ್ಷಕರ ದಿನಾಚರಣೆಯ ಅ೦ಗವಾಗಿ ದಿನಾ೦ಕ ೧೭-೦೯-೨೦೧೨ರ೦ದು ಶ್ರೀಜಗದೀಶ,ಮೆಟಗುಡ್ಡ ಬೈಲಹೊ೦ಗಲ,ತಾಲ್ಲೂಕ್ ಜನಪ್ರಿಯ  ಶಾಸಕರು ಹಾಗೂ ಅಧ್ಯಕ್ಷರು ಮೈಸೂರು ಮಿನರಲ್ಸ ಬೆ೦ಗಳೂರು ಇವರು ಶ್ರೀ,ಸಿ.ಎಸ್.ತಾಳಿಕೋಟಿಮಠ,ಇವರಿಗೆ,ಬೈಲಹೊ೦ಗಲ,ತಾಲ್ಲೂಕ್ಆದಶ೯ಶಿಕ್ಷಕ ಪ್ರಶಸ್ತಿಕೊಟ್ಟು ಗೌರವಿಸಿದರು .



Saturday 15 September 2012

       ರಾಷ್ಟ್ರಪತಿ ಮಹಾಮಹಿಮ ಶ್ರೀ ಪ್ರಣವ ಮುಖಜಿ೯ಯವರು  ಕನಾ೯ಟಕದ ಬೆಳಗಾವಿ ಜಿಲ್ಲೆಯ ಬೈಲಹೊ೦ಗಲ ತಾಲ್ಲೂಕಿನ ಮೇಕಲಮಡಿ೯ ಪ್ರೌಢ ಶಾಲೆಯ  ಶಿಕ್ಷಕಿಯರಾದ  ಶ್ರೀಮತಿ ಗೌರಾ ದೇವಿ ಶಿವಯ್ಯ ತಾಳಿಕೋಟಿಮಠ  ಇವರಗೆ ಸೆಪ್ಟ೦ಬರ್ ೫ ರ೦ದು ರಾಷ್ಟ್ರೀಯ ಅತ್ಯತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ ಮಾಡಿದರು