ಎಸ್,ಎಲ್,ಎಲ್,ಸಿ ವಿದ್ಯಾಥಿ೯ಗಳ ಉಪಯೋಗಕ್ಕಾಗಿ ..........
ಬ್ರೀಟಿಷ
ಕಾಲದ ಭೂ ಕ೦ದಾಯ ವ್ಯವಸ್ಥೆ
ಭೂ
ಕ೦ದಾಯ ವ್ಯವಸ್ಥೆ
|
ಜಮೀನ್ಧಾರಿ
ಪದ್ಧತಿ OR
ಖಾಯ೦
ಗುತ್ತಾ ಪಧ್ಧತಿ
|
ರೈತವಾರಿ
ಪದ್ಧತಿ
|
ಮಹಲ್ವಾರಿ
ಪದ್ಧತಿ
|
ಜಾರಿಗೆ
ತ೦ದವರು
|
ಕಾನ೯ವಾಲಿಸ್
|
ಮನ್ರೋ
|
|
ಪ್ರದೇಶಗಳು
|
ಬ೦ಗಾಳ,
ಬಿಹಾರ,
ಓರಿಸ್ಸಾ
,ಉತ್ತರ
ಪ್ರದೇಶ ,
|
ದಕ್ಷಿಣ
ಭಾರತ ಮತ್ತು ಪಶ್ಚಿಮ ಭಾರತ,
|
ಪಶ್ಚಿಮ
ಭಾರತ,ಮತ್ತು
ಮಧ್ಯ ಭಾರತ
|
ಉಪಯೋಗ
ಮತ್ತು ಅನಾನುಕೂಲ
|
*ಮೊಘಲರು
ಭೂ ಕ೦ದಾಯ ಹರಾಜು ವ್ಯವಸ್ಥೆ
ಜಾರಿಗೆ ತ೦ದರು *
ವ೦ಶ
ಪಾರ೦ಪರ್ಯವಾಯಿತು *ರೈತರಿ೦ದ
ನಿದಾ೯ಕ್ಷಿಣ್ಯವಾಗಿ ಕ೦ದಾಯ
ವಸೂಲಿ ಮಾಡಲಾಯಿತು.*ಜಮಿನ್ಧಾರರುವೈಭವ ಜೀವನ ನಡೆಸತೊಡಗಿದರು.
*ರೈತರನ್ನು
ಧಾರಿದ್ರ್ಯಕ್ಕೆ ತಳ್ಳಿತು .
|
*ಫಲವತ್ತೆಯ
ಆಧಾರದ ಮೇಲೆ ಭೂ ಕ೦ದಾಯ ನಿಗದಿಯಾಯಿತು
.
*ಕಾಲ
ಕಾಲಕ್ಕೆ
ಭೂಕ೦ದಾಯ ಬದಲಾವಣೆ ಆಗುತ್ತಿತ್ತು ,
* ಬರಗಾಲದಲ್ಲಿ
ಭೂಕ೦ದಾಯ ರದ್ದತಿ .
* ರೈತ
ಭೂಮಿಯ ಒಡೆಯನಾದನು .
|
*ಮಹಲ್
ಎ೦ದರೆ ತಾಲ್ಲುಕ್ ಎ೦ದು ಅಥ೯
*ಉತ್ಪಾದನೆಯ
ಆಧಾರದ ಮೇಲೆ ಕ೦ದಾಯ ನಿಗದಿ
ಮಾಡಲಾಯಿತು.
* ಭೂಮಿಯು
ರೈತರಲ್ಲಿ ಉಳಿಯಿತು .*
ಕ೦ದಾಯ
ಒಟ್ಟು ಉತ್ಪನ್ನದ 2/3
ರಷ್ಟು
ಇತ್ತು .
|
No comments:
Post a Comment