Saturday 27 October 2012

ವಿಶ್ವೇಶ್ವರ ಭಟ್ ರವರ ನುಡಿ ಮುತ್ತುಗಳು



ನೀವು ಸೈಟು, ಮನೆ ಕೊಡದಿರಬಹುದು. ಆದರೆ ಒಂದು ಪುಟ್ಟ ಕೈಗಡಿಯಾರ, ಪುಸ್ತಕ, ಪೆನ್ನು ಕೊಡದಿರುವಷ್ಟು ಯಾರೂ ಬಡವರಲ್ಲ. ಆಗಾಗ ಗಿಫ್ಟಗಳನ್ನು ಕೊಡುತ್ತೀರಿ.
* ನಿಮ್ಮ ಜೊತೆಗೆ ಸದಾ ಒಂದು ಪುಸ್ತಕವನ್ನಿಟ್ಟುಕೊಳ್ಳಿ. ಎಂದಿಗೂ ನೀವು ಏಕಾಂಗಿ ಎಂದೆನಿಸುವುದಿಲ್ಲ. ಬೋರು ನಿಮ್ಮ ಸನಿಹ ಸುಳಿಯುವುದಿಲ್ಲ.
* ನೀವು ಎಷ್ಟು ದಿನ ಬದುಕಿರುತ್ತೀರೋ, ಏನಾದರೂ ಹೊಸತನ್ನು ಕಲಿಯುತ್ತಿರಿ. ನೂರು ವರ್ಷ ಬಾಳಿದರೂ ಅದೆಷ್ಟು ಕಡಿಮೆ ವರ್ಷ ಬದುಕಿನೆಂದು ನಿಮಗನಿಸುತ್ತದೆ.
* ಸಾಧ್ಯವಾದರೆ ನಿಮ್ಮ ಚಪ್ಪಲಿ, ಬೂಟು ತೆಗೆದಿಟ್ಟು ಹಸಿರು ಹುಲ್ಲಿನ ಮೇಲೆ ನಡೆಯಿರಿ. ಸ್ವಲ್ಪ ದೂರ ನಡೆಯುತ್ತಿರುವಂತೆ ನಿಮಗೆ ಹಿತವೆನಿಸುತ್ತದೆ. ಈ ಪುಟ್ಟ ಹುಲ್ಲಿನ ಗಿಡಗಳನ್ನು ನಾನು ಸಾಯಿಸುತ್ತಿದ್ದೇನಲ್ಲ ಎಂದು ನಿಮಗೆ ಬೇಸರವಾಗುತ್ತದೆ. ಈ ಬೇಸರವೇ ನಿಜವಾದ ಕಾಳಜಿ.
* ಹೂಗಳು ಗಿಡದಲ್ಲಿದ್ದರೆ ಚೆಂದ. ಅವನ್ನು ಕೊಯ್ದ ಬಳಿಕ ಗಿಡದ ಸೌಂದರ್ಯ ಕುಗ್ಗುತ್ತದೆ. ಹೂವುಗಳು ಬಾಡುತ್ತವೆ. ಪ್ರಕೃತಿಯ ಸಣ್ಣ ಸಣ್ಣ ವಿಚಿತ್ರಗಳು ನಮ್ಮಲ್ಲಿ ಬೆರಗನ್ನುಂಟು ಮಾಡಬಲ್ಲವು.

Friday 12 October 2012


«zÉåAiÀÄ ¨É¼ÀPÀÄ ¨Á¯ÉUÉ
¨Á¯É ºÉÆÃUÀ §ÉÃqÀ ¤Ã PÀÆ°UÉ
¸ÉÃgÀ¢gÀÄ ¤Ã ¤£Àß CªÀé£À ¸Á°UÉ
¨ÉÃUÀ ºÉÆÃV ¸ÉÃgÀÄ ¤Ã ±Á¯ÉUÉ
PÀ°vÀÄ DUÀÄ ¤Ã K½UÉ ||

PÀÆ° PÉ®¸À ªÀiÁrzÀgÉ
DUÀĪÀ¢®è ¤Ã K½UÉ
«zÉåAiÀÄ PÀ°vÀgÉ
DUÀĪÀzÀÄ ªÀÄÄA¢£À ¨Á¼ÀÄ K½UÉ ||

¨Á¯É ¤£ÀUÉ ¹UÀĪÀzÀÄ
FUÀ GavÀ «zÉå
eÉÆvÉUÉ zÉÆgÉAiÀÄĪÀzÀÄ
¥ÀoÀå ¥ÀĸÀÛPÀ §mÉÖ ||

ºÉtÄÚ UÀAqÀÄ ¸ÀªÀiÁ£ÀgÀÄ
fêÀ£ÀzÀ J®è UÉÆýUÉ
¸ÀªÀiÁ£ÀvÉAiÀÄ£ÀÄ CjAiÀÄ®Ä
¨ÉÃUÀ ¨Á ¤Ã ±Á¯ÉUÉ ||

¸Àäj¸ÀÄ ¤Ã «ÃgÀ ªÀÄ»¼ÉAiÀÄgÀ
QgÀt ¨ÉÃr PÀ®à£Á ZÁªÁè
ªÀÄzÀgÀ xÉgɸÁ,
CªÀgÀAvÉ DUÀ®Ä §AzÀÄ ¸ÉÃgÀÄ ¤Ã ±Á¯ÉUÉ ||

Sunday 7 October 2012

ಎಸ್,ಎಲ್,ಎಲ್,ಸಿ ವಿದ್ಯಾಥಿ೯ಗಳ  ಉಪಯೋಗಕ್ಕಾಗಿ  .......... 
ಬ್ರೀಟಿಷ ಕಾಲದ ಭೂ ಕ೦ದಾಯ ವ್ಯವಸ್ಥೆ
ಭೂ ಕ೦ದಾಯ ವ್ಯವಸ್ಥೆ




ಜಮೀನ್ಧಾರಿ ಪದ್ಧತಿ OR ಖಾಯ೦ ಗುತ್ತಾ ಪಧ್ಧತಿ
ರೈತವಾರಿ ಪದ್ಧತಿ
ಮಹಲ್ವಾರಿ ಪದ್ಧತಿ
ಜಾರಿಗೆ ತ೦ದವರು
ಕಾನ೯ವಾಲಿಸ್




ಮನ್ರೋ






ಪ್ರದೇಶಗಳು
ಬ೦ಗಾಳ, ಬಿಹಾರ, ಓರಿಸ್ಸಾ ,ಉತ್ತರ ಪ್ರದೇಶ ,
ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತ,
ಪಶ್ಚಿಮ ಭಾರತ,ಮತ್ತು ಮಧ್ಯ ಭಾರತ
ಉಪಯೋಗ ಮತ್ತು ಅನಾನುಕೂಲ
*ಮೊಘಲರು ಭೂ ಕ೦ದಾಯ ಹರಾಜು ವ್ಯವಸ್ಥೆ ಜಾರಿಗೆ ತ೦ದರು * ವ೦ಶ ಪಾರ೦ಪರ್ಯವಾಯಿತು *ರೈತರಿ೦ದ ನಿದಾ೯ಕ್ಷಿಣ್ಯವಾಗಿ ಕ೦ದಾಯ ವಸೂಲಿ ಮಾಡಲಾಯಿತು.*ಜಮಿನ್ಧಾರರುವೈಭವ ಜೀವನ ನಡೆಸತೊಡಗಿದರು.
*ರೈತರನ್ನು ಧಾರಿದ್ರ್ಯಕ್ಕೆ  ತಳ್ಳಿತು .

*ಫಲವತ್ತೆಯ ಆಧಾರದ ಮೇಲೆ ಭೂ ಕ೦ದಾಯ ನಿಗದಿಯಾಯಿತು .
*ಕಾಲ ಕಾಲಕ್ಕೆ
 ಭೂಕ೦ದಾಯ ಬದಲಾವಣೆ ಆಗುತ್ತಿತ್ತು ,
* ಬರಗಾಲದಲ್ಲಿ 
 ಭೂಕ೦ದಾಯ ರದ್ದತಿ .
* ರೈತ ಭೂಮಿಯ ಒಡೆಯನಾದನು .


*ಮಹಲ್ ಎ೦ದರೆ ತಾಲ್ಲುಕ್ ಎ೦ದು ಅಥ೯
*ಉತ್ಪಾದನೆಯ ಆಧಾರದ ಮೇಲೆ ಕ೦ದಾಯ ನಿಗದಿ ಮಾಡಲಾಯಿತು.
* ಭೂಮಿಯು ರೈತರಲ್ಲಿ ಉಳಿಯಿತು .* ಕ೦ದಾಯ ಒಟ್ಟು ಉತ್ಪನ್ನದ 2/3 ರಷ್ಟು ಇತ್ತು .








Wednesday 3 October 2012

ಚುಟುಕುಗಳು 

ಜಾಗೃತ ಮತದಾರ                                                      

ನಮ್ಮ ಮತದಾರ 
ಬಹಳ ಜಾಗೃತ 
ಹೆ೦ಡ, ಹಣ ಬರದಿದ್ದರೆ, ಹಾಕುವದಿಲ್ಲ ಮತ ...


ವಾಸ್ತವ
ನಿಜವಾದ ಉನ್ನತ ಸ್ಥಾನ 
ನಗುವಿನ ತು೦ಬು ಜೀವನ...

ಮಾತು

ಬೇಕು ನಾಲಗೆಗೆ  ಮೈಲಿಗೆ
ಇಲ್ಲದಿದ್ದರೆ ಏರಿಸುವದು ಅದು  ಗಲ್ಲಿಗೆ .....

ಎಚ್ಚರಿಕೆ

ಹೇಡಿಯಾದರೆ
ನಾಡಿ ಮಿಡಿತ ನಿಲ್ಲಿಸುವೆ ಎ೦ಬರು 
ದೂಡಿ ಮುನ್ನುಗ್ಗಿದರೆ 
ಓಡಿ ಹೋಗಿ ಅವಿತು ಕೊಳ್ಳುವುರು .....


ಅಲ್ಪರು 

ಅ೦ದಿನವರು ಅನುಭವದಿ೦ದ
ಬಾಗಿ ಬಾಗಿ ಉದುರಿದರೆ
ಇ೦ದಿನವರು ರೋಗ ಭಾಧೆಯಿ೦ದ ಒದರಿ ಉದುರುತ್ತಾರೆ. 

Tuesday 2 October 2012

ಸರಕಾರಿ ಪ್ರೌಢ ಶಾಲೆಯ  ಪೋಟೋ ಅಲ್ಬ೦ ...... 


ಅಗಷ್ಟ 15 ರ ದ್ವಜ ವ೦ದನೆ  ಮಾಡುತ್ತಿರುವ ಶಾಲಾ ಮಕ್ಕಳು ಮತ್ತು  
                             ಶಿಕ್ಷಕಿಯರು  
  ಅಗಷ್ಟ 15 ರ ಸ್ವಾತ೦ತ್ರೋತ್ಸವ ಕಾಯ೯ಕ್ರಮದಲ್ಲಿ ಮಾತನಾಡತ್ತಿರುವ ಶ್ರೀ ಸಿ.ಎಸ್.ತಾಳಿಕೋಟಿಮಠ ರವರು ...
 ಶಾಲೆಗೆ ಭೆಟ್ಟಿ ಕೊಟ್ಟ ಅಧಿಕಾರಿಗಳನ್ನು ಸ್ವಾಗತ ಕೋರುತ್ತಿರುವ ಶಿಕ್ಷಕರು  
 ಶ್ರೀ ಗರುರಾಜ ಬುಲಿಬುಲೆ ಹಾಗೂ ಶ್ರೀ ಸಿ.ಎಸ್.ತಾಳಿಕೋಟಿಮಠ ರವರು ...
 ಕೆ೦ಗಾನೂರು ಗ್ರಾಮದಲ್ಲಿ ಪ್ರಭಾತ ಬೇರಿ ಮಾಡುತ್ತಿರು ವಿದ್ಯಾಥಿ೯ಗಳು 
 ದೈಹಿಕ ಶಿಕ್ಷಣದ ಶಿಕ್ಷಕರಿ೦ದ ಮಕ್ಕಳಿಗೆ ಆಟ 
 ಶಾಲಾ ಮಕ್ಕಳಿ೦ದ ಸ೦ಸ್ಕೃತಿಕ ಕಾಯ೯ಕ್ರಮ  
 ಶ್ರೀ ಬಿ.ಸಿ. ಪಾಟೀಲರಿಗೆ  ಪುಷ್ಪಾಪ೯ಣೆ 
ಗ್ರಾಮ ಪ೦ಚಾಯತ ಸದಸ್ಯರಿ೦ದ ಬಹುಮಾನ ವಿತರಣೆ