Wednesday 5 September 2012

ಅಖ೦ಢ ಭಾರತ..


ಅ೦ದು ಗಾ೦ಧೀಜಿಯ ಕಾಲ,ಇ೦ದು ದಗಲ್ಬಾಜಿಗಳ ಕಾಲ.
ಅ೦ದು ಸ್ವಾತ೦ತ್ರ್ಯಕ್ಕಾಗಿ ಹೋರಾಟ,ಇ೦ದು ಅಧಿಕಾರಕ್ಕಾಗಿ ಹೋರಾಟ.
ಅ೦ದು ಪಾನ ನಿಷೇಧ, ಇ೦ದು ಪಾನ ಪ್ರಸಾದ.
ಅ೦ದು ಐಕ್ಯತೆಯೇ ಮ೦ತ್ರ, ಇ೦ದು ವಿಭಜನೆಗೆ ಕುತ೦ತ್ರ.
ಅ೦ದು ಸತ್ಯ, ಅಹಹಿ೦ಸೆ,ಸತ್ಯಾಗ್ರಹವೇ ತಾರಕ ಮ೦ತ್ರ,ಇ೦ದು ಲ೦ಚ,ಮೋಸ,ಬ್ರಷ್ಟಾಚಾರವೇ,ಕುತ್ಯು೦ತ್ರ.
ಅ೦ದು ಒ೦ದೇ ಜಾತಿ, ಮತ,ಇ೦ದು ನೂರಾರು ಜಾತಿ,ಮತ.
ಇದುವೇ ಅಲ್ಲವೇ,......ನಮ್ಮಯ ಹೆಮ್ಮೆಯ ಅಖ೦ಢ   ಭಾರತ..........

No comments:

Post a Comment